tag:blogger.com,1999:blog-19622633.post6599485481093950156..comments2023-09-28T19:04:37.440+05:30Comments on ....ನನ್ನಾಲೋಚನೆಗಳು....: ಡಾ|| ಡಿ.ವಿ.ಗುಂಡಪ್ಪ - ಹೀಗೊಂದು ಸ್ಮರಣೆವಿನುತhttp://www.blogger.com/profile/14007075797874906269noreply@blogger.comBlogger7125tag:blogger.com,1999:blog-19622633.post-27201727893263537532009-03-25T08:47:00.000+05:302009-03-25T08:47:00.000+05:30'ಜೀವನ ಧರ್ಮಯೋಗ' ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜ...'ಜೀವನ ಧರ್ಮಯೋಗ' ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ , ಮರೆಯಲು ಸಾಧ್ಯವೇ!! ಆದರೆ ಇನ್ನು ಓದಿಲ್ಲ :) 'ಧೀಮಂತ' ದ ಬಗ್ಗೆ ಮಾಹಿತಿಗಾಗಿ ಧನ್ಯವಾದಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-52277870237696814902009-03-20T23:46:00.000+05:302009-03-20T23:46:00.000+05:30ಹೊತ್ತಿಗೆಗಳ ಪಟ್ಟಿಗೆ "ಜೀವನ ಧರ್ಮಯೋಗ"ವನ್ನೂ ಸೇರಿಸಿಕೊಳ್ಳ...ಹೊತ್ತಿಗೆಗಳ ಪಟ್ಟಿಗೆ "ಜೀವನ ಧರ್ಮಯೋಗ"ವನ್ನೂ ಸೇರಿಸಿಕೊಳ್ಳಿ. ಭಗವದ್ಗೀತೆಯ ತಾತ್ಪರ್ಯ. ಅದ್ಭುತವಾದ ಕೃತಿ. "ಧೀಮಂತ" ಎಂಬ ಸುಮಾರು ಏಳುನೂರೈವತ್ತು ಪುಟಗಳುಳ್ಳ ಪುಸ್ತಕ ಎಂ.ವಿ.ಸೀತಾರಾಮಯ್ಯನವರು ಸಂಪಾದಿಸಿದ್ದಾರೆ. ಡಿವಿಜಿಯವರ ಪ್ರಬಂಧಗಳು ಮತ್ತು ಭಾಷಣಗಳು. ಬಹಳ ಸೊಗಸಾಗಿದೆ. :-)<BR/><BR/>ಡಿ.ವಿ.ಜಿಯವರ ಈ ಚಿಕ್ಕ ಮತ್ತು ಚೊಕ್ಕ ಬಯಾಗ್ರಫಿಯನ್ನು ನೀಡಿದ್ದಕ್ಕೆ ಧನ್ಯವಾದಗಳು.Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-19622633.post-78378338187339170562009-03-20T22:24:00.000+05:302009-03-20T22:24:00.000+05:30ಪ್ರಕಾಶ್ ರವರೇ, ನೀವೆಂದಂತೆ ಡಿವಿಜಿಯವರ ಜೀವನವೇ ಒಂದು ಆದರ್...ಪ್ರಕಾಶ್ ರವರೇ, <BR/>ನೀವೆಂದಂತೆ ಡಿವಿಜಿಯವರ ಜೀವನವೇ ಒಂದು ಆದರ್ಶ. <BR/>ಪ್ರೋತ್ಸಾಹಕ್ಕೆ ಧನ್ಯವಾದಗಳು<BR/><BR/>ರಾಜೇಶ್, <BR/>ಬೆಂಬಲಕ್ಕೆ ಧನ್ಯವಾದಗಳು<BR/><BR/>ಗುರುರವರೇ, <BR/>ಅಂತ:ಪುರಗೀತೆಗಳ ಬಗ್ಗೆ ನೀವು ನೀಡಿದ ಮಾಹಿತಿ, ಡಿವಿಜಿಯವರ ಕೃತಿಗಳ ಬಗ್ಗೆ ಇನ್ನಷ್ಟು ಹೆಮ್ಮೆ ಮೂಡಿಸುತ್ತದೆ. ಅವರ ಕೃತಿ ಶ್ರೇಣಿಯ ಬಗ್ಗೆ ನನಗೆ ಅಂತರ್ಜಾಲದಲ್ಲಿ ದೊರೆತ ಮಾಹಿತಿಯದು. ಬೇರೆ ಮಳಿಗೆಗಳಲ್ಲಿ ನಾನೂ ಹುಡುಕಬೇಕು. ಹೆಚ್ಚಿನ ಮಾಹಿತಿಗಳಿಗಾಗಿ ಧನ್ಯವಾದಗಳು.<BR/><BR/>ಲಕ್ಷ್ಮಣರವರೇ<BR/>ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-72004823217790371652009-03-20T18:12:00.000+05:302009-03-20T18:12:00.000+05:30ತುಂಬಾ ಚೆನ್ನಾಗಿದೆವಿನುತಾಬರಿತಾ ಇರಿಲಕ್ಷ್ಮಣತುಂಬಾ ಚೆನ್ನಾಗಿದೆ<BR/>ವಿನುತಾ<BR/>ಬರಿತಾ ಇರಿ<BR/>ಲಕ್ಷ್ಮಣLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-19622633.post-65606240125151152172009-03-18T23:32:00.000+05:302009-03-18T23:32:00.000+05:30ವಿನುತಾರವರೆ,ಡಿ ವಿ ಜಿ ಯವರ ಜೀವನ ಮತ್ತು ಸಾಹಿತ್ಯದ ಬಗ್ಗೆ ...ವಿನುತಾರವರೆ,<BR/><BR/>ಡಿ ವಿ ಜಿ ಯವರ ಜೀವನ ಮತ್ತು ಸಾಹಿತ್ಯದ ಬಗ್ಗೆ ಸವಿವರವಾದ ಲೇಖನ ಬಹಳ ಚೆನ್ನಾಗಿದೆ. ಮತ್ತೊಮ್ಮೆ ಓದುವ ಹಾಗಿದೆ ಮತ್ತು ಸಂಗ್ರಹಕ್ಕೆ ಯೋಗ್ಯವಾದದ್ದನ್ನು ಬರೆದಿದ್ದೀರ. ಅಭಿನಂದನೆಗಳು. ನನಗೆ ತಿಳಿಯದ ಹಲವು ವಿಷಯಗಳು ಸಿಕ್ಕವು.<BR/><BR/>ಈ ಆಂತ:ಪುರ ಗೀತ, ಇಡೀ ಭಾರತದಲ್ಲಿ (ಯಾವುದೇ ಭಾಷೆಯಲ್ಲಾದರೂ) ಅಪೂರ್ವ ಮತ್ತು ವಿಶಿಷ್ಟ ಕೃತಿಯಂತೆ. ಬೇರೆ ಯಾವ ಭಾಷೆಯಲ್ಲೂ ಈ ರೀತಿಯ, ಶಿಲ್ಪ ಕೆಲೆ ಆಧಾರಿತ ಗೇಯ ಕೃತಿ ಇಲ್ಲಿಯವರೆಗೂ ಬಂದಿಲ್ಲವಂತೆ . (ಗೋಖಲೆ ವಿಚಾರ ವೇದಿಕೆಯ ಅಧ್ಯಕ್ಷ ರಾಮಸ್ವಾಮಿಯವರು ಹೇಳಿದ್ದು - ಸಮಾಜ ಸೇವಕರ ಸಮಿತಿಯವರು ನಡೆಸಿದ ಗುಂಡಪ್ಪನವರ ಜನ್ಮೋತ್ಸವ ಕಾರ್ಯಕ್ರಮದಲ್ಲಿ). ಮದ್ರಾಸ್ ಮ್ಯೂಸಿಕ್ ಅಕ್ಯಾಡಮಿಯವರು ದೇಶದ ಎಲ್ಲಾ ರಾಜ್ಯದ ಸಾಹಿತ್ಯ ಸಂಘಗಳಿಗೂ ಪತ್ರ ಬರೆದು ಈ ಕೃತಿಯ ಬಗ್ಗೆ ಪರಿಚಯಿಸಿ, ನಿಮ್ಮ ಭಾಷೆಯಲ್ಲೇನಾದರೂ ಈ ರೀತಿಯ ಕೃತಿಯುಂಟೆ? ಎಂಬುದಾಗಿ ಪ್ರಶ್ನಿಸಿದಾಗ, ಅಲ್ಲಲ್ಲಿ ಒಂದೋ ಎರಡೋ ಪದ್ಯಗಳನ್ನು ಬಿಟ್ಟರೆ, ಈ ಪರಿಯ (ಇಡೀ ದೇವಾಲಾಯದ ಮೂರುತಿಗಳ ಮೇಲಿನ ಕಾವ್ಯ ಚಿತ್ರಣವಿರುವ) ಕೃತಿಯ ಬಗ್ಗೆ ಯಾವ ರಾಜ್ಯದಿಂದಲೂ ಧನಾತ್ಮಕ ಪ್ರತಿಕ್ರಿಯೆ ಬರಲಿಲ್ಲವಂತೆ.<BR/><BR/>ನಾನು ’ಸಿರಿಗನ್ನಡ ಮಳಿಗೆ’ (ರಾಜ್ಯಸರ್ಕಾರ ಕ್ಕೆ ಸಂಬಂಧವಿರುವ ಪ್ರಕಾಶನದ ಪುಸ್ತಕ ಮಳಿಗೆ) ಯಲ್ಲಿ ವಿಚಾರಿಸಿದಂತೆ, ಈ ಡಿ ವಿ ಜಿ ಕೃತಿ ಶ್ರೇಣಿಯಲ್ಲಿ, ಸಂಪುಟ-೧೦ ಮಾತ್ರ ದೊರಕುತ್ತಿರುವುದು. ಬೇರೆ ಸಂಪುಟಗಳ ಮರು ಮುದ್ರಣ ಕಂಡಿಲ್ಲ.guruvehttps://www.blogger.com/profile/18082033997786489720noreply@blogger.comtag:blogger.com,1999:blog-19622633.post-33992611040809209872009-03-18T01:08:00.000+05:302009-03-18T01:08:00.000+05:30ವಿನುತ,ಉತ್ತಮ ಮತ್ತು ಉಪಯುಕ್ತ ಮಾಹಿತಿಗಳು...ಆದರೆ ನಿಮ್ಮ ಲ...ವಿನುತ,<BR/>ಉತ್ತಮ ಮತ್ತು ಉಪಯುಕ್ತ ಮಾಹಿತಿಗಳು...<BR/>ಆದರೆ ನಿಮ್ಮ ಲೇಖನವನ್ನು ಪೂರ್ಣವಾಗಿ ನಕಲು ಮಾಡಿದ್ದು ನಿಜಕ್ಕೂ ಅಸಹ್ಯವೆನ್ದೆನಿಸಿತು.... ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ ಧ್ರುತಿಗೆದಡಿರಿ...Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-19622633.post-14026594846967566932009-03-17T14:32:00.000+05:302009-03-17T14:32:00.000+05:30ವಿನುತಾ..ಸಮಯೋಚಿತ ಲೇಖನ..ಅವರ ಜನ್ಮದಿನದಂದು.. ಅವರಸ್ಮರಣೆ,...ವಿನುತಾ..<BR/><BR/>ಸಮಯೋಚಿತ ಲೇಖನ..<BR/>ಅವರ ಜನ್ಮದಿನದಂದು.. ಅವರಸ್ಮರಣೆ,..<BR/> ಅವರ ಕಾರ್ಯ ಕ್ರತಿಗಳ ಮೆಲುಕು...<BR/>ಭೇಷ್..!<BR/><BR/>ಎಲ್ಲ ಆಧ್ಯಾತ್ಮ ಸಾರಗಳು "ಮಂಕುತಿಮ್ಮನ ಕಗ್ಗದಲ್ಲಿದೆ"<BR/>ಅವರು ಬದುಕಿದ ರೀತಿಯೂ ನಮಗೆ ಆದರ್ಶ..!<BR/><BR/>ಸುಂದರವಾದ ಲೇಖನಕ್ಕೆ<BR/><BR/>ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.com