tag:blogger.com,1999:blog-19622633.post6430587957664123129..comments2023-09-28T19:04:37.440+05:30Comments on ....ನನ್ನಾಲೋಚನೆಗಳು....: ಹರಟೆಯೊ೦ದು ತೆರೆದಿಟ್ಟ ಚಿತ್ರಣಗಳು...ವಿನುತhttp://www.blogger.com/profile/14007075797874906269noreply@blogger.comBlogger19125tag:blogger.com,1999:blog-19622633.post-57172732762516298402010-09-17T02:30:26.967+05:302010-09-17T02:30:26.967+05:30ವಿನುತಾ, ...ವಿನುತಾ, ನಿಮ್ಮ ಆಲೋಚನೆಯ ನಿಟ್ಟಿನಲ್ಲೇ ಎಲ್ಲರೂ ಯೋಚಿಸುವನ್ತಾದರೆ, ಆತ್ಮವಿಕಲರೆ ಇಲ್ಲದಂತಾಗುವರು.<br />ನಿಮ್ಮ ಲೇಖನ ಹೀಗೆಯೇ ಸಾಗುತ್ತಿರಲಿ...........kalavathimadhusudhanhttp://kavana-kalarava.blogspot.com/noreply@blogger.comtag:blogger.com,1999:blog-19622633.post-16482246155622010082009-11-16T18:42:21.025+05:302009-11-16T18:42:21.025+05:30really i enjoyed while reading your postingsreally i enjoyed while reading your postingsLife is a challengehttps://www.blogger.com/profile/10507895573397062817noreply@blogger.comtag:blogger.com,1999:blog-19622633.post-32636006168951567012009-11-03T18:05:16.333+05:302009-11-03T18:05:16.333+05:30ಆರ್ಥಿಕ ಹಿಂಜರಿತದ ಸಮಯದಲ್ಲಿ ನೀವು ಹೇಳಿರುವುದನ್ನು ಅಳವಡಿಸ...ಆರ್ಥಿಕ ಹಿಂಜರಿತದ ಸಮಯದಲ್ಲಿ ನೀವು ಹೇಳಿರುವುದನ್ನು ಅಳವಡಿಸಿದಾಗ ಅನೇಕ ರೀತಿಯ ಸಂಕಷ್ಟಗಳನ್ನು ಕಡಿಮೆ ಮಾಡಬಹುದು. ಉತ್ತಮ ಸಲಹೆಗೆ ಧನ್ಯವಾದಗಳು ವಿನುತ ಮೇಡಂ.Ganesh Bhathttps://www.blogger.com/profile/03471801941432016062noreply@blogger.comtag:blogger.com,1999:blog-19622633.post-90525852495600963892009-11-03T18:03:54.957+05:302009-11-03T18:03:54.957+05:30This comment has been removed by the author.Ganesh Bhathttps://www.blogger.com/profile/03471801941432016062noreply@blogger.comtag:blogger.com,1999:blog-19622633.post-18839811761925455372009-08-31T20:38:00.227+05:302009-08-31T20:38:00.227+05:30ಧನ್ಯವಾದಗಳು ಕಾವ್ಯಧನ್ಯವಾದಗಳು ಕಾವ್ಯವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-55917321434036090962009-08-25T15:47:16.723+05:302009-08-25T15:47:16.723+05:30Prathi baari santhasada kanniru jaaruttade nimma b...Prathi baari santhasada kanniru jaaruttade nimma baraha odidaaga.prathiyobbaru yochisabekaadantaddu tamma 'beku'yavudu'avashyakate' yavudu embudaradannu.kavya H Snoreply@blogger.comtag:blogger.com,1999:blog-19622633.post-87921835272549416822009-08-12T08:29:55.553+05:302009-08-12T08:29:55.553+05:30ಹೌದು ವಿಕಾಸ್, ಪರಿಸ್ಥಿತಿಯಿ೦ದ ನಾವು ಕಲಿತ ಪಾಠವನ್ನು ಮಕ್ಕ...ಹೌದು ವಿಕಾಸ್, ಪರಿಸ್ಥಿತಿಯಿ೦ದ ನಾವು ಕಲಿತ ಪಾಠವನ್ನು ಮಕ್ಕಳಿಗೆ ಅರ್ಥವಾಗುವ೦ತೆ ತಿಳಿಸುವುದು ನಮ್ಮ ಕರ್ತವ್ಯ ಹಾಗೂ ಅಗತ್ಯ ಕೂಡ. <br />ಧನ್ಯವಾದಗಳು<br /><br />ಧನ್ಯವಾದಗಳು ಗೀತಾ. <br /><br />ಹೌದು, ಗುರುಮೂರ್ತಿಯವರೇ, ನಮ್ಮ ಇತಿಮಿತಿಯನ್ನರಿತು ನಡೆದರೆ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದರೆ, ಇ೦ತಹ ಸ೦ದರ್ಭಗಳು ಅಷ್ಟೊ೦ದು ಆಘಾತಕಾರಿಯಾಗಿರಲಾರವು.<br />ಧನ್ಯವಾದಗಳು.<br /><br />ಧನ್ಯವಾದಗಳು ಲಕ್ಷ್ಮಣ್ ಅವರಿಗೆ. ನಿಮಗೆ ಕಳಿಸಿದ ಖಾಸಗಿ ಸ೦ದೇಶದಲ್ಲಿ ಅವಿರತದ contact person ಇಮೇಲ್ ಐಡ್ ಕೊಟ್ಟಿದ್ದೆ. ಉಪಯೋಗವಾಯಿತೆ೦ದು ಭಾವಿಸುತ್ತೇನೆ.<br /><br />ಹೌದು ಪ್ರಭುರಾಜ್. ನಿಜಕ್ಕೂ ಬೇರೆ career path ಗಳ ಬಗ್ಗೆ ಪೋಷಕರಿಗೆ ಮಾಹಿತಿಯಿಲ್ಲವೋ, ಅಥವಾ ಇದ್ದರು ಈ ಸಾಫ್ಟ್ವೇರ್ ಅನ್ನುವ ಭೂತ ಮೆಟ್ಟಿಕೊ೦ಡಿದೆಯೋ ಕಾಣೆ. ಎಲ್ಲರೂ ಇ೦ಜಿನಿಯರ್ ಗಳಾಗಬೇಕು. ಇನ್ನು ನನಗೆ ಹೈಸ್ಕೂಲಿನಲ್ಲಿ ಸಿಕ್ಕಿದ ಆ ಹೀರೋ ಪೆನ್ನು ಈಗಲೂ ನನ್ನ ಬಳಿ ಇದೆ. ಅದರಲ್ಲಿ ಬರೆಯುವ ಮಜಾನೇ ಬೇರೆ ಇತ್ತು. ಧನ್ಯವಾದಗಳು.<br /><br />ಹೌದು ಚ೦ದ್ರಕಾ೦ತ ಅವರೇ, ಬೆಕ್ಕಿಗೆ ಗ೦ಟೆ ಕಟ್ಟುವರ್ಯಾರು ಎ೦ಬ೦ತಾಗಿದೆ ಸ್ಥಿತಿ ಎನಿಸುತ್ತದೆ. ತಮ್ಮ ಈಗೋಗಳನ್ನು ಬದಿಗೊತ್ತಿ, ತಮ್ಮ ಪೋಷಕರೊ೦ದಿಗೆ ಪೈಪೋಟಿಗೆ ಬೀಳದೆ ಸ್ವಲ್ಪ ತಣ್ಣನೆ ತಲೆಯಿ೦ದ ಇ೦ದಿನ ವಿದ್ಯಾವ೦ತ ಜನಾ೦ಗ (ನನ್ನನ್ನೂ ಸೇರಿಸಿ) ಆಲೋಚಿಸಿದರೆ, ಪರಿಸ್ಥಿತಿ ಸುಧಾರಿಸಬಹುದೇನೋ. ಪ್ರಯತ್ನ ಮುಖ್ಯ.<br />ಧನ್ಯವಾದಗಳು ನಿಮ್ಮ ಕಳಕಳಿಯ ಪ್ರತಿಕ್ರಿಯೆಗೆ.<br /><br />ಮನೆಯಲ್ಲಿ ಕೊನೆಯವರದು ಯಾವಾಗಲೂ second hand ಸಮಸ್ಯೆ ಶಿವು :) ಆದರೆ ಪರಿಸ್ಥಿತಿ ತಿಳಿದುಕೊಳ್ಳುವ ಬುದ್ಧಿ ಬರುವವರೆಗಷ್ಟೇ ಅನ್ನುವುದೂ ಸತ್ಯ. ನಾನೋದಿದ್ದೂ ಸರ್ಕಾರಿ ಶಾಲೆಯೇ ಆದರೂ, ಅಲ್ಲಿನ ಶಿಕ್ಷಕರ ಪ್ರೋತ್ಸಾಹ ಇ೦ದಿಗೂ ಅನುಕರಣೀಯ. ಧನ್ಯವಾದಗಳು.<br /><br />ಧನ್ಯವಾದಗಳು ಜಲನಯನ ಅವರಿಗೆ<br /><br />ಮ೦ಜುನಾಥ್ ಅವರೇ, ಬ್ಲಾಗಿಗೆ ಸ್ವಾಗತ ಹಾಗೂ ಧನ್ಯವಾದಗಳು<br /><br />ಖ೦ಡಿತಾ ಬೇಸರವಿಲ್ಲ ಪ್ರಕಾಶ್ ಅವರೇ. ನನ್ನದೂ ಹೆಚ್ಚು ಕಡಿಮೆ ಅದೇ ಪರಿಸ್ಥಿತಿ. ನಿಮ್ಮ ಪುಸ್ತಕ ಬಿಡುಗಡೆಗೆ ಹಾರ್ದಿಕ ಶುಭಾಶಯಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-35062920444441876732009-08-10T07:08:04.246+05:302009-08-10T07:08:04.246+05:30ವಿನುತ,..
ನನ್ನ ಕಂಪ್ಯೂಟರ್ಗೆ ವೈರಸ್ ಬಂದಿತ್ತು...
ಕೆಲಸ...ವಿನುತ,..<br /><br />ನನ್ನ ಕಂಪ್ಯೂಟರ್ಗೆ ವೈರಸ್ ಬಂದಿತ್ತು...<br />ಕೆಲಸದ ಒತ್ತಡವೂ ಇತ್ತು...<br />ಹಾಗಾಗಿ ಬರಲಾಗಲಿಲ್ಲ....<br />ಬೇಸರಿಸ ಬೇಡಿ...<br /><br />ನಿಮ್ಮ ಮಾತುಗಳು ಪೂರ್ಣ ಸತ್ಯದಿಂದ ಕೂಡಿವೆ ...<br /><br /> ಆರ್ಥಿಕ ಹಿಂಜರಿತ ಕೆಲವರಿಗೆ ಈ ಪಾಠ ಕಲಿಸಿದ್ದಂತು ನಿಜ.<br /><br />ಧನ್ಯವಾದಗಳು.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-19622633.post-28566123583375874252009-08-07T15:55:58.019+05:302009-08-07T15:55:58.019+05:30ಹಾಯ್ ವಿನುತಾ,
"ಹರಟೆಯೊಂದು ತೆರೆದಿಟ್ಟ ಚಿತ್ರಣಗಳು&q...ಹಾಯ್ ವಿನುತಾ,<br />"ಹರಟೆಯೊಂದು ತೆರೆದಿಟ್ಟ ಚಿತ್ರಣಗಳು" ತುಂಬಾ ಚನ್ನಾಗಿ ಮುಡಿಬಂದಿದೆ,<br />ಅಭಿನಂದನೆಗಳು<br /><br />**ಮಂಜುನಾಥ ತಳ್ಳಿಹಾಳಮಂಜುನಾಥ ತಳ್ಳಿಹಾಳhttps://www.blogger.com/profile/15006938228959362433noreply@blogger.comtag:blogger.com,1999:blog-19622633.post-42635869340559319322009-07-18T00:05:18.207+05:302009-07-18T00:05:18.207+05:30ಸಿಕೆ ಮೇಡಂ, ಮಾದರಿಗಳು ನಮ್ಮಿಂದಲೇ ಹುಟ್ಟಲಿ ಎನ್ನುವುದು ಹಿ...ಸಿಕೆ ಮೇಡಂ, ಮಾದರಿಗಳು ನಮ್ಮಿಂದಲೇ ಹುಟ್ಟಲಿ ಎನ್ನುವುದು ಹಿರಿಯರ ವಾದವಾದರೆ...ನಿಮ್ಮ ಜಾಡು ನಮಗೇಕೆ ಅಂತ ನಮ್ಮ ಮುಂದಿನ ಪೀಳಿಗೆ ತನ್ನದೇ ದಾರಿ ತುಳಿಯುತ್ತೆ. ಆದರೂ, ಇದ್ದುದರಲ್ಲಿ ಉಳಿಸಿ ಬೆಳೆಸುವುದು ಹೇಗೆ ಎಂದು ಹೇಳಿದ್ದೀರಿ...ಮಕ್ಕಳಿಗೆ ದಾರಿಯಾಗಲಿ ನಿಮ್ಮ ಹಿತವಚನಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-19622633.post-23068589923121931442009-07-06T16:41:52.820+05:302009-07-06T16:41:52.820+05:30ವಿನುತಾ,
ನೀವು ತುಂಬಾ ಚೆನ್ನಾಗಿ ಬರೆಯುತ್ತೀರಿ...
ನಿಜಕ್ಕ...ವಿನುತಾ,<br /><br />ನೀವು ತುಂಬಾ ಚೆನ್ನಾಗಿ ಬರೆಯುತ್ತೀರಿ...<br />ನಿಜಕ್ಕೂ ಇದೊಂದು ಉತ್ತಮ ಲೇಖನ. ಹೀಗಿನ cost cutting, ಅರ್ಥಿಕ ಹಿಂಜರಿತ, ಇತ್ಯಾದಿ ಪ್ರಸ್ತುತ ಪರಿಸ್ತಿತಿಗಳನ್ನು ಬಾಲ್ಯದ ವಿದ್ಯಾಭ್ಯಾಸಕ್ಕೆ ಅದೆಷ್ಟು ಸುಂದರ ವಾಗಿ ತಾಳೆಹಾಕಿದ್ದೀರಿ...ನೋಟು ಪುಸ್ತಕಗಳ ಬಗ್ಗೆ ಸಂಭಾಷಣೆ, ಮಗು ಅದರ ಮೇಲೆ ತನ್ನ ಹೆಸರು ಬರೆದು ತಪ್ಪಾಗಿದೆಯೆಂದು ರಬ್ಬರಿನಿಂದ ಅಳಿಸಿ ಮತ್ತೆ ಬರೆದು ಜೋಪಾನವಾಗಿ ಎತ್ತಿಟ್ಟುಕೊಂಡಿದ್ದೆಲ್ಲಾ ನನ್ನ ಬಾಲ್ಯದ ನೆನಪುಗಳನ್ನು ತರಿಸಿತು ...[ನಾನು ಓದಿದ್ದು ಸರ್ಕಾರಿ ಪಾಠಶಾಲೆಯಲ್ಲಿ]. ಮತ್ತೆ ನಮಗೆ ಹೊಸ ನೋಟು ಪುಸ್ತಕ ಕೊಡಿಸುತ್ತಿರಲಿಲ್ಲ...ನನ್ನಕ್ಕನ ಉಳಿದ ಹಾಳೆಗಳನ್ನು ಸೇರಿಸಿ ದಾರದಲ್ಲಿ ಅಪ್ಪ ಹೊಲಿದು ಕೊಡುತ್ತಿದ್ದರು. ಮತ್ತೆ ಅಕ್ಕನ ಪಟ್ಯಪುಸ್ತಕಗಳೇ ನನಗೆ ಮುಂದಿನ ವರ್ಷಕ್ಕೆ ಆಗುತ್ತಿತ್ತು. ನನಗೆ ಯಾವಾಗಲು ಹಳೆಯದು...ಅವಳಿಗೆ ಮಾತ್ರ ಪ್ರತಿವರ್ಷ ಹೊಸದು ಅಂತ ಅವಳ ಮೇಲೆ ಮತ್ತು ಅಪ್ಪನ ನನಗೆ ಸದಾ ಸಿಟ್ಟಿತ್ತು.<br /><br />ಈಗ ನನ್ನಕ್ಕನ ಮಕ್ಕಳು ಒಳ್ಳೇ ಸ್ಕೂಲಿನಲ್ಲಿ ಓದುತ್ತಿದ್ದು ಎಲ್ಲ ಹೊಸದು ಪಡೆಯುತ್ತಾರೆ...ಮತ್ತು ಅದು ಸಾಲದೆಂಬಂತೆ ಅನವಶ್ಯಕವಾಗಿ ಮತ್ತೇನೋ ಕೇಳಿದಾಗ ಅಕ್ಕ ನಮ್ಮ ಬಾಲ್ಯದ ಉದಾಹರಣೆಗಳನ್ನು ಈಗಲೂ ಕೊಡುತ್ತಿರುತ್ತಾಳೆ.<br /><br />ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-19622633.post-58028267329996013512009-07-06T16:40:05.535+05:302009-07-06T16:40:05.535+05:30This comment has been removed by the author.shivu.khttps://www.blogger.com/profile/02536252774463776294noreply@blogger.comtag:blogger.com,1999:blog-19622633.post-69660945307555177472009-07-06T11:02:49.188+05:302009-07-06T11:02:49.188+05:30ದಯವಿಟ್ಟು ‘ಬಳಸುತ್ತಿದ್ದೆವು’ ಮತ್ತು ‘ ಕೇಳುವುದಕ್ಕೆ’ ಎಂದ...ದಯವಿಟ್ಟು ‘ಬಳಸುತ್ತಿದ್ದೆವು’ ಮತ್ತು ‘ ಕೇಳುವುದಕ್ಕೆ’ ಎಂದು ತಿದ್ದಿಕೊಂಡು ಓದಬೇಕೆಂಬ ವಿನಂತಿಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-19622633.post-36874666349674627522009-07-06T11:00:09.415+05:302009-07-06T11:00:09.415+05:30ವಿನುತಾ
ಬಹಳ ಅರ್ಥಪೂರ್ಣ ಬರಹ. ಎಲ್ಲರೂ ಹೇಳುತ್ತಿದ್ದಾರೆ. ...ವಿನುತಾ<br /><br />ಬಹಳ ಅರ್ಥಪೂರ್ಣ ಬರಹ. ಎಲ್ಲರೂ ಹೇಳುತ್ತಿದ್ದಾರೆ. ‘ಅಗತ್ಯ’ ಬೇಕು’ಗಳ ವ್ಯತ್ಯಾಸ ತಿಳಿದರೆ ಎಲ್ಲಾ ಸರಿಹೋಗುತ್ತದೆ ಎಂದು. ನಿಜ. ಆದರೆ ನಿಜವಾಗಿ ನಾವೆಷ್ಟು ಜನ ಅದನ್ನು ಪಾಲಿಸುತ್ತೇವೆ. ಈ ಕಾಲದ ಪೋಷಕರು ಒಂದಾನೊಂದು ಕಾಲದಲ್ಲಿ ನೀವು ಹೇಳಿದ ಹಾಗೇ ಬೆಳೆದವರು. ತುಂಬು ಕುಟುಂಬದಲ್ಲಿ ಎಲ್ಲರೊಡನೆ ಹಂಚಿಕೊಂಡೇ ಬೆಳೆದವರು. ನಮ್ಮ ಬಾಲ್ಯದಲ್ಲಿ ನನ್ನ ಅಪ್ಪ ಪೂರ್ಣ ಪೆನ್ಸಿಲ್ ಕೊಟ್ಟಿದ್ದೇ ಇಲ್ಲ. ನನಗೆ ನನ್ನ ತಂಗಿಗೆ ಅರ್ಧ ಅರ್ಧ ಪೆನ್ಸಿಲ್ ಕೊಟ್ಟು ಯಾರು ಜತನವಾಗಿ ಬಳಸುತ್ತಾರೋ ನೋಡೋಣ ಅನ್ನುತ್ತಿದ್ದರು. ಅದಕ್ಕೇನು ಗಿಫ್ಟ್ ಆಸೆ ತೋರಿಸುತ್ತಿರಲಿಲ್ಲ.ನಾವು ಪೈಪೋಟಿಗೆ ಬಿದ್ದವರಂತೆ ಜತನವಾಗಿ ಬೆಳೆಸುತ್ತಿದ್ದೆವು. <br /><br />ಅಂತಹ ತಲೆಮಾರಿನವರೇ ಈಗ ಪೋಷಕರ ಸ್ಥಾನದಲ್ಲಿ ನಿಂತು ಒಂದು ಅಥವಾ ಎರಡು ಮಕ್ಕಳನ್ನು ಬೆಳಸುತ್ತಿದ್ದಾರೆ. ತಮಗೇ ತಿಳಿಯದಂತೆ ತಮ್ಮ ತಾಯ್ತಂದೆಗಳಿಗಿಂತ ಚೆನ್ನಾಗಿ ಮಕ್ಕಳನ್ನು ಬೆಳೆಸುತ್ತಿದ್ದೇವೆ ಎಂಬ ಹಠಕ್ಕೆ ಬಿದ್ದವರಂತೆ ಮಕ್ಕಳು ಕೇಲುವುದಕ್ಕೆ ಮುಂಚೆ ಎಲ್ಲವನ್ನೂ ಅವರ ಕಾಲಬುಡಕ್ಕೆ ಸುರಿಯುತ್ತಾರೆ.ಇಂತಹ ಮಕ್ಕಳಿಗೆ ಓದಬೇಕೆಂಬ ಉತ್ಸಾಹ ಹೇಗೆ ತಾನೆ ಮೂಡುತ್ತದೆ?ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-19622633.post-77293910486740487342009-07-05T22:14:23.828+05:302009-07-05T22:14:23.828+05:30ಬಹಳ ಸರಿಯಾಗಿ ಹೇಳಿದ್ದೀರಿ, ಬೇಕು ಮತ್ತೆ ಅಗತ್ಯದ ನಡುವಿನ ವ...ಬಹಳ ಸರಿಯಾಗಿ ಹೇಳಿದ್ದೀರಿ, ಬೇಕು ಮತ್ತೆ ಅಗತ್ಯದ ನಡುವಿನ ವ್ಯತ್ಯಾಸ ತಿಳಿಸಿದ ಪ್ರಸಂಗವನ್ನು, ಹೌದು ಪಾಶ್ಚಿಮಾತ್ಯ ಸಂಸ್ಕೃತಿ ಅಂತ ತೆಗಳೊದು ಮಾತ್ರ ನಮಗೆ ಗೊತ್ತು, ಅಲ್ಲಿ ಮಗುವಿಗೆ ಅವರು ಕಲಿಯಲು ಕೊಡುವ ಸ್ವಾತಂತ್ರ್ಯ, ನೋಡಿದರೆ ನೀನು ಡಾಕ್ಟರ, ಇಂಜನೀಯರು ಆಗು ಅನ್ನೋ ಇಲ್ಲಿನ ಪೋಷಕರನ್ನು ಕಂಡು ಬೇಜಾರಾಗುತ್ತದೆ. ರೋಟೊಮ್ಯಾಕ ಪೆನ್ನು ನನ್ನ ಶಾಲೆ ದಿನ ನೆನಪಿಸಿಬಿಟ್ಟಿತು :) ಹೀರೊ ಪೆನ್ನು ಅಂತ ಮಸಿ ಬಳಸುವ ಪೆನ್ನು ಕೂಡ ಆಗ ಜನಪ್ರಿಯವಾಗಿತ್ತು ಈಗ ಸೈನ ಮಾಡಲು ಪೆನ್ನು ಹಿಡಿದದ್ದು ಬಿಟ್ಟರೆ ಬರೆದದ್ದೇ ನೆನಪಿಲ್ಲ.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-19622633.post-49416909579330453542009-07-05T19:01:07.431+05:302009-07-05T19:01:07.431+05:30Tumba chennagide vinutha. nivu heliddu sari. nanu...Tumba chennagide vinutha. nivu heliddu sari. nanu modalu nanna uaralle software develope madta idde. Iga bangalorege bandiddini. <br />Nimma "AVIRATH" dalli kelasa nanu Bhagavahisabahuda <br /><br />Nanna hattira ondu My dream project ide(regarding service) adu nanna obbaninda agalla adakke nanu keliddu<br /><br />regards<br />Laxman<br />www.nanisha.blogspot.com<br />links nodi<br />mail: spandanjkd@gmail.comLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-19622633.post-43056233175041385252009-07-03T21:09:05.136+05:302009-07-03T21:09:05.136+05:30ನಿಜ ವಿನುತ,
ಹಾಸಿಗೆ ಇದ್ದಷ್ಟೇ ಕಾಲು ಚಾಚಿದರೆ ಎಲ್ಲವೂ ಸರಿ...ನಿಜ ವಿನುತ,<br />ಹಾಸಿಗೆ ಇದ್ದಷ್ಟೇ ಕಾಲು ಚಾಚಿದರೆ ಎಲ್ಲವೂ ಸರಿಯಾಗಿರುತ್ತದೆ ಅಲ್ಲವೇಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-19622633.post-52760459403801518842009-07-03T18:51:34.730+05:302009-07-03T18:51:34.730+05:30ತುಂಬಾ ಚೆನ್ನಾಗಿ ಹೇಳಿದ್ದೀರಿ, ವಿನುತಾ.
ನಿಮ್ಮ ಮಾತುಗಳು ಪ...ತುಂಬಾ ಚೆನ್ನಾಗಿ ಹೇಳಿದ್ದೀರಿ, ವಿನುತಾ.<br />ನಿಮ್ಮ ಮಾತುಗಳು ಪೂರ್ಣ ಸತ್ಯದಿಂದ ಕೂಡಿವೆ ಮತ್ತು ಆತ್ಮವಿಮರ್ಶೆಗೆ ಹಚ್ಚುತ್ತವೆ.ಗೀತಾ ಗಣಪತಿhttps://www.blogger.com/profile/16957236429855742643noreply@blogger.comtag:blogger.com,1999:blog-19622633.post-69912154402635999562009-07-03T16:18:04.600+05:302009-07-03T16:18:04.600+05:30ಹೌದು , ನಿಮ್ಮ ಯೋಚನೆಗಳು ಸರಿ ಇವೆ . ಚೆನ್ನಾಗಿ ಹೇಳಿದ್ದೀರ...ಹೌದು , ನಿಮ್ಮ ಯೋಚನೆಗಳು ಸರಿ ಇವೆ . ಚೆನ್ನಾಗಿ ಹೇಳಿದ್ದೀರಿ. ನಮಗೆ 'ಅಗತ್ಯ' ಮತ್ತು 'ಬೇಕು' ಗಳ ನಡುವಿನ ವ್ಯತ್ಯಾಸ ತಿಳಿದುಕೊಂಡರೆ ಅದು ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತದೆ. ಮಕ್ಕಳಿಗೂ ಅದನ್ನು ತಿಳಿಯುವಂತೆ ಮಾಡುವುದು ಮುಖ್ಯ. ಆರ್ಥಿಕ ಹಿಂಜರಿತ ಕೆಲವರಿಗೆ ಈ ಪಾಠ ಕಲಿಸಿದ್ದಂತು ನಿಜ.ವಿ.ರಾ.ಹೆ.https://www.blogger.com/profile/00135884410160764240noreply@blogger.com